Posts

ಮೆಲುಕು - ೫

೪ ೧ . ರಂಗಾಯಣ ರಂಗು ರಂಗಿನ ರಂಗಾಯಣ ಅಬ್ಬಾ ಏನು ಆ ನಾಟಕದ ದಿಬ್ಬಣ ಮಾಡಿತು ನನ್ನ ನವರಸಗಳ ಸಮ್ಮಿಲನ ನೀ ಮಿಡಿಸುವೆ ನನ್ನ ಒಳಮನ *** ೪ ೨ . ಕವಿ ಆದಾಗ ನಾನು ಸ್ಮೈಲ್ ಏಕೊ ತುಂಬಾ ಹೆಚ್ಚುವರಿ Graind ಆಗಿದೆ ನನ್ನ ಮೆಮೊರಿ ಲೈನ್ಸ್ ಅಲ್ಲಿ ಏನೋ ಸರಾಸರಿ ವಿಥೌಟ್ ರೀಸನ್ ಸುಮ್ಮನೆ *** ೪ ೩ . ಕೋಗಿಲೆ ವಸಂತ ಕಾಲದಲ್ಲಿ ಮಾಮರದ ಮೇಲೆ ಕುಳಿತು ಆಡುವೆ ನಮ್ಮ ನೋವುಗಳನ್ನು ಪಕ್ಕ ಇಟ್ಟು ನಿನ್ನ ಹಾಡು ಕೇಳುವೆ ನಾದ ಸಾಮರಸ್ಯವನ್ನು ಮಣಿಗಳ ಹಾಗೆ ಜೋಡಿಸುವೆ ನಮ್ಮ ಎದೆಯ ತಾಳವನ್ನು ನೀ ಮಿಡಿಸುವೆ... ಓ ಕೋಗಿಲೆ *** ೪ ೪ . ಪ್ರೀತಿಯೋ ? ತ್ಯಾಗವೂ ಪ್ರೀತಿ ಮಧುರ ತ್ಯಾಗ ಅಮರ ತ್ಯಾಗ ಮಡಿದ ಮೇಲೆ ಅನುಭವಿಸುವ ಕಷ್ಟ ತರ ತರ ಕಷ್ಟ ಸಹಿಸಲಾರದವನು ಹರಹರ *** ೪ ೫ . ಸೋ ಬ್ಯಾಡು... ನಮ್ಮ ಹುಡುಗಿ ಮಾತಾಡಿಸದೆ ಇದ್ದರೆ ಆಗುತ್ತೆ ಸ್ಯಾಡು ಈ ನೋವು ಅನ್ನೋದನ್ನ ಯಾರು ಮೇಡು ಇದೆಲ್ಲ ಗೊತ್ತಿರುವುದು ಓನ್ಲಿ ಫಾರ್ ಗಾಡು ಇಲ್ಲಿ ಹುಡುಗರ ಪರಿಸ್ಥಿತಿಯಂತು ಸೋ ಬ್ಯಾಡು...ಸೋ ಬ್ಯಾಡು *** ೪ ೬ . ಮಡಿಕೇರಿ ಮಂಜಿನ ಮಧ್ಯೆ ಕಾಣುವ ಊರು ಮಡಿಕೇರಿ ನಾನ್ನೊಮ್ಮೆ ಮಾಡಿದೆ ಆ ಊರಿಗೆ ಸವಾರಿ ನನ್ನ ಮನಸ್ಸು ಹೋಯ್ತು ಆ ಮಳೆಗೆ ಹಾರಿ ಇವನ್ನೆಲ್ಲ ನೋಡೋಕೆ ನೀವು ಒಮ್ಮೆ ಹೋಗ್ರಿ *** ೪ ೭ . ಕವಿ ರವಿಯನ್ನು ಕೆಂಪಗೆ ಕಾಣುವನು ಕವಿ ಕವಿಯ ಪದ ಕೇಳಿದರೆ ಇಂಪಾಗುವುದು ಕಿವಿ ಸಾಹಿತ್ಯದ ರಸವನ್ನು ಸಹಿದವನ ಜೀವನ ಸಿಹಿ ಸವಿಲಾರದವನ ಜೀವ ಯಾವಾಗಲೂ ಕಹಿ *** ೪ ೮ . ಸೌಂದರ್ಯ ಮನದ ಮನ...

ಮೆಲುಕು - ೪

  ೩೧. ಆಸೆ ಯಾರಿಗೆ ಇರೋದಿಲ್ಲ ತಾನೇ ಆಸೆ ನಮ್ಮ ಜನರಿಗೆ ತುಂಬಿ ತುಳುಕುತಿದೆ ಅತಿ ಅಸೆ ಸೋತರೂ ಅತಿ ಆಸೆ, ಬರಲೇಬೇಕಲ್ಲ ದುರಾಸೆ ಅಸೆ ಉತ್ತಮ ಸ್ಥಾನ ಗೈದರೆ ಸಿಗುವುದು ಪ್ರಶಂಸೆ *** ೩೨. ದೇವಸ್ಥಾನ ಒಳ್ಳೆಯದಾಗಬೇಕೆಂದರೆ ಮಾಡಿಸಬೇಕು ಅರ್ಚನೆ ಕೊಡಲೇಬೇಕಲ್ಲ ಪೂಜಾರಿಗೆ ದಕ್ಷಿಣೆ ದೇವಸ್ಥಾನಕ್ಕೆ ಹೋದರೆ, ಹಾಕದೆ ಬರುತ್ತೀರಾ ಪ್ರದಕ್ಷಿಣೆ ನಿಮಗೆ ಆಶೀರ್ವದಿಸಿ ದೇವರು ನೀಡುವನು ರಕ್ಷಣೆ *** ೩೩. ಬ್ರಿಲಿಯಂಟ್ಸ್ಗಳು ಔಟ್ ಆಫ್ ಔಟ್ ತೆಗೆದು ಓದುವರೆ ಪಂಟರು ಇವರ ಮುಂದೆ ನಾವು ಯಾವಾಗಲೂ ಕುಂಟರು ಅಕ್ಕಿ ರಾಗಿ ಬೆಳೆಯುವರೆಲ್ಲ ಪೆದ್ದರು ಇದನ್ನು ತಿನ್ತಾರೆ ಪಂಟರು, ಅವರಾಗಲ್ವಾ ಪೆದ್ದರು? ಯೋಚಿಸು ಗುರು. *** ೩೪. ರೈತ ನಿನಗೆ ಬರಲ್ಲ ಅಂದ್ರು ಎ,ಬಿ,ಸಿ,ಡಿ ನೀನೇ ಸರ್ಕಾರಕ್ಕೆ ಕೊಟ್ಟೆ ಸಬ್ಸಿಡಿ ನಿನ್ನ ಬೆಳೆಯಲ್ಲಿ ಕೊಡಲಿಲ್ಲ ಅಂದ್ರೆ ಒಂದು ಹಿಡಿ ರೈತ ನಿಲ್ಲದ ದೇಶದ ಆಸೆ ಬಿಟ್ಟು ಬಿಡಿ *** ೩೫. ಯಶಸ್ಸು ಉತ್ತಮ ಕೆಲಸ ಮಾಡಿದರೆ ಸಿಗುವುದು ಯಶಸ್ಸು ಆವಾಗಲೇ ಆ ಕೆಲಸ ಫುಲ್ ಸಕ್ಸಸ್ಸು ಕೆಲಸ ಕೆಟ್ಟರೆ ಆಗುವುದು ಅಪಯಶಸ್ಸು ಕೆಲಸದಲ್ಲಿ ಯಶಸ್ ಕಂಡಾಗ ಜೀವನದಲ್ಲಿ ಚಿಮ್ಮುವುದು ಉಮ್ಮಸ್ಸು *** ೩೬. ಗಿರವಿ ಅಂಗಡಿ ಗೀರ ಗಿರವಿ ಅಂಗಡಿ ಗೀರ ನೀ ಯಾಕೆ ಮುಟ್ಟುಸ್ತೀಯ ಜನರಿಗೆ ಬಡತನದ ಖಾರ ಒಂದ್ ಕಿಟ ಅವರೋದ್ರೇ ಬಾನೆತ್ತರ ಅವರಿಂದ ನೀನಾಗುವೆ ಸಂಹಾರ *** ೩೭. ವಿದ್ಯೆ ವಿದ್ಯಾದಾನವೇ ಮಹಾದಾನ ಅಂದಾಗಿತ್ತು ಧನಮ್ ಯಚ್ಛೇನ ವಿದ್ಯಮ್ ಇಂದಾಗಿದೆ ಆದರೆ ಇದ...

ಮೆಲುಕು - ೩

  ೨೧. ನನಗಿದು ಕನ್ಫ್ಯೂಷನ್ ಮಾರ್ಕ್ಸ್ ಇಲ್ಲದಿದ್ದರೆ ಕೊಡಲೇಬೇಕು ಡೊನೇಷನ್ ವಯಸ್ಕರಿಗೆ ಬೇಕೇ ಬೇಕಲ್ಲ ಕಾನ್ಸೆಷನ್ ರಾಜಕಾರಣಿಗಳಲ್ಲಿ ಏಕೆ ಆಗುತ್ತಿದೆ ಮ್ಯುಟೇಷನ್ ನನಗಿದು ತುಂಬಾ ಕನ್ಫ್ಯೂಷನ್ ಕನ್ಫ್ಯೂಷನ್ *** ೨೨. ಹೆಂಡತಿ ಜೀವನದ ನಡೆನುಡಿಗಳನ್ನು ಅರ್ಥಮಾಡಿಕೊಳ್ಳುತ್ತ ಗಂಡನ ಕಷ್ಟ ನೋವುಗಳನ್ನು ಹಣ್ಣಿನಂತೆ ಸವಿಯುತ್ತ ಬಾಳಿನ ದೀಪವನ್ನು ಕತ್ತಲಿನಿಂದ ಬೆಳಕಿಗೆ ಸ್ಪರ್ಶಿಸುತ್ತಾ ಗಂಡನ ಜೀವನದ ಸಂಗಾತಿಯಾಗಿರುವಳೆ ಹೆಂಡತಿ *** ೨೩. ನಾನು ಭಾರತೀಯ ನಾನು ಭಾರತೀಯ ಅನ್ನೋದಕ್ಕೆ ಆಧಾರ್ ಕಾರ್ಡು ಬಡವ ಶ್ರೀಮಂತ ಅನ್ನೋದಕ್ಕೆ ಬಿಪಿಎಲ್, ಎಪಿಎಲ್ ಕಾರ್ಡು ಉದ್ಯಮಿ ಅನ್ನೋದಕ್ಕೆ ಜಾಬ್ ಕಾರ್ಡು ನಾ ಮನುಷ್ಯ ಅನ್ನೋದಕ್ಕೆ ಯಾವ ಕಾರ್ಡು ? *** ೨೪. ಪ್ರೀತಿ  ಪ್ರೀತಿಲಿ ಬಿದ್ದವನು ಹೇಳ್ಕೊತಾನೆ ಜಾಕಿ ಪ್ರೀತಿ ಸಿಗಲಿಲ್ಲ ಅಂದರೆ ಅವನು ತಿರುಬೋಕಿ ನೀನು ಬೇಡ ಅಂತ ಬರೆದು ಕೊಟ್ಟಳು ಸೈನ್ ಹಾಕಿ ಇನ್ನೇನು ಉಳಿದಿದೆ ಅವನ ಜೀವನದಲ್ಲಿ ಬಾಕಿ? *** ೨೫. ಪ್ರೀತಿ ಒಂತರ ಗಿನತಿ ಒಂದು ಎರಡು ಹುಡುಗಿ ಇಂದೇ ಹೊರಡು ಮೂರು ನಾಲ್ಕು ಕಾಲು ಹಾಕು; ಐದು ಆರು ಪ್ರಿಯತಮನ ಹಾರ್ಟು ಶೇರು ಏಳು ಎಂಟು ಯಾವಾಗ ನೋಡಿದರು ಮೀಟು ಒಂಬತ್ತು ಹತ್ತು ನಿನ್ಮೇಲೇ ಪ್ಯಾರ್ ಆಯ್ತು *** ೨೬. ಅಂದು-ಇಂದು ಅಂದಿನ ಅಮ್ಮ ಇಂದಿನ ಮಮ್ಮಿ ಅಂದಿನ ಅಪ್ಪ ಇಂದಿನ ಡ್ಯಾಡಿ ಅಂದಿನ ಸಾಧನೆ ಇಂದಿನ ಸಾಮಾನ್ಯ ಜ್ಞಾನ ಅಂದಿನ ಸಂಸ್ಕೃತಿ ಸಂಸ್ಕಾರ ಇಂದು ಏನು ಏನು...? *** ೨೭. ಕಾಲೇಜಿನ...

ಮೆಲುಕು - ೨

  ೧೧. ಮರ ದೇಶಕ್ಕೆ ಶೋಭೆಯೇ ಈ ಹಸಿರು ಮರ ಆದರೆ ನಮ್ಮ ಜನರಿಗೆ ಮರ ಬೆಳೆಸುವ ಬರ ಬೇಡವೇ ಮರ ಬೆಳೆಸುವುದಕ್ಕೆ ಜನರ ಸಹಕಾರ ಸಹಕಾರ ಇಲ್ಲದಿದ್ದರೆ ನೀನಾಗುವೆ ಸಂಹಾರ *** ೧೨. ಪರಿಸರ ಪರಿಸರ ಇರುವುದು ಸುತ್ತಾ ಮುತ್ತಾ ಕೊಡುವುದು ಗಾಳಿ ಅತ್ತಾ ಇತ್ತಾ ಮಾಲಿನ್ಯ ಪರಿಸರದಲ್ಲಿ ಹೆಚ್ಚುತ್ತಾ ಹೆಚ್ಚುತ್ತಾ ಆದರೆ ಮನುಷ್ಯನ ಸ್ವಾರ್ಥ ಪರಿಸರದ ಕಡೆಗೆ ನಿಲ್ಲುತ್ತಾ...? *** ೧೩. ನೋವು ಜೀವನದಲ್ಲಿದೆ ತುಂಬಾ ನೋವು ನೋವು ಹೋದರೆ ಬರುವುದು ನಲಿವು ನಲಿವಿನಿಂದಲೇ ಜೀವನದ ಉಲಿವು ಜೀವನದ ತತ್ವಗಳನ್ನು ಅರಿತುಕೊಳ್ಳಬೇಕು ಹಲವು *** ೧೪. ನಿಘಂಟು ಎರಡು ಮನಸ್ಸು ಕೂಡಿದರೆ ಪ್ರೀತಿ ಇಬ್ಬರ ಜಾತಕ ಒಂದಿಕೆಯಾದರೆ ತಾನೆ ಮದುವೆ? ಹಿಂದು,ಮುಸ್ಲಿಂ,ಕ್ರೈಸ್ತ ಆಗೋದಿಲ್ಲ ಒಂದೇ ಈಡೀ ಜಗತ್ತು ಒಂದಾಗಿದ್ದಾರೆ ಹೇಗಿರುತ್ತೆ, ಯೋಚಿಸು ಒಮ್ಮೆ... *** ೧೫. ಪ್ರಕೃತಿ ಪ್ರಕೃತಿ ನೋಡಲು ಅದುವೇ ಅಂದ ಅದರ ಸೊಬಗಿನಿಂದ ಸಿಗುವುದು ಪರಮಾನಂದ ನೀ ಯಾಕೆ ಕೆಡಿಸುತ್ತೀಯಾ ಅದರ ಚೆಂದ? ಕೆಡಿಸುವುದನ್ನು ಬಿಟ್ಟು ಸವಿ ಅದರ ಗಂಧ *** ೧೬. ಸಮಯ ಕಾಯೋದಿಲ್ಲ ನೋಡೋದಿಲ್ಲ ಓಡುತ್ತದೆ ಸಮಯ ಕಾಯದಿದ್ದರೆ ಮಾಡುವುದು ನಮ್ಮ ಜೀವನ ವ್ಯಯ ಇದನ್ನು ಆದಿತುಕೊಂಡವನ ಜೀವನ ಆಗುವುದು ಸುಖಮಯ ಅರಿತುಕೊಳ್ಳದವನ ಜೀವನ ಆಗುವುದು ನಿರ್ಣಯ *** ೧೭. ಬಾಲ್ಯ ವಿವಾಹ ಏನೂ ಅರಿಯದ ಹುಡುಗಿಗೆ ಅರಿಶಿಣದ ಗಂಟು ಇವಳಿಗೆ ಗೊತ್ತಾಗುವುದೇ ಸಂಸಾರದ ನಿಘಂಟು  ಆದರೂ ಸಂಸಾರ ಮಾಡುವಳೂ ಎಂಬ ಉಟ್ಟಿಕೊಳ್ಳುವ ಸ್ಟೇ...

ಮೆಲುಕು - ೧

೧. ನಮಸ್ಕಾರ ಚುಟುಕು ಬರೆಯುವುದಕ್ಕೆ ನೀಡಿದ್ದೀರಾ ಸಹಕಾರ ನಾನಾಡಿದ್ದೇನೆ ಪದ ವಾಕ್ಯಗಳ ನಡುವೆ ಸಂಚಾರ ಈ ಚುಟುಕುಗಳಲ್ಲಿದೆ ಒಂದುಚೂರು ವಿಚಾರ ನನ್ನ ಪ್ರೀತಿಯ ಚುಟುಕು ಬಾಂದವರಿಗೆಲ್ಲ ನಮಸ್ಕಾರ *** ೨. ಹಠದ ಆಟ ಜೀವನ ಒಂದು ಆಟ ಅದನ್ನು ಗೆಲ್ಲಲೇಬೇಕೆಂಬ ಚಟ ಗೆದ್ದವನು ಕಲಿಯುವನು ಪಾಠ ಗೆಲ್ಲಲಾರದವನು ಪಡುವನು ಸಂಕಟ *** ೩. ಮಲೆನಾಡು ಮಲೆಗಳ ನಾಡು ಮನತಣಿಸುವ ಬೀಡು ಎಲ್ಲೆಲ್ಲೂ ಸಹ್ಯಾದ್ರಿಯ ಗೂಡು ತೊಲಗಿಸುವುದು ಮನಸ್ಸಿನ ಕೇಡು *** ೪. ಮಳೆ ನಮ್ಮೊರಲ್ಲಿ ಬರುತ್ತೆ ಜಡಿಮಳೆ ಮಳೆ ಒದ್ದೆ ಮಾಡಿತು ಈ ಇಳೆ ತೊಲಗಿಸಿತು ರೈತನ ಗೋಳಿನ ಕೊಳೆ ಆಮೇಲೆ ಬಂತು ಬಂಗಾರದ ಬೆಳೆ *** ೫. ವೈಶಿಷ್ಟ್ಯ ಬೊಗಸೆಯಲ್ಲಿ ಹರಳಿದ ಪ್ರೀತಿ ಚಂದ ಗಂಧವನ್ನ ಸವಿದರೆ ಪರಮಾನಂದ ದುಂಭಿ ಹೂವಲ್ಲಿ ಹೀರುವುದು ಮಕರಂದ ಆದರೆ ತಾವರೆ ಕೆಸರಿನಲ್ಲಿಯೇ ಹರಳುವುದು ಚಂದ *** ೬. ಆಕೆ ಅವಳದು ಸಂಪಿಗೆಯಂತಹ ಸ್ಮೈಲು ಅದಕ್ಕೆ ನಾನಾದೆ ಐಲು ಪೈಲು ಅಂದದಲ್ಲಿ ರಂಭೆಗಿಂತಲೂ ಮೇಲು ಇವಳ ಮುಂದೆ ನಾ ಒಪ್ಪಿ ಕೊಳ್ಳಲೇಬೇಕಿತ್ತು ಸೋಲು *** ೭. ಮದುವೆ ಸಪ್ತಾರ್ಷಿಗಳ ಆಶೀರ್ವಾದದಿಂದ ಅಗ್ನಿಸಾಕ್ಷಿಯ ಮುಂದೆ ಸಪ್ತಪದಿ ತುಳಿದು ಬ್ರಹ್ಮಗಂಟನು ಬಿಗಿದು ಅರುಂಧತಿ ನಕ್ಷತ್ರವನ್ನು ನೋಡಿ ಹಿರಿಯರ ಆಶೀರ್ವಾದಿಂದಾಗುವುದೇ ಮದುವೆ *** ೮. ಸಾಹಿತ್ಯ ಬರೆದೆ ನಾನು ಚುಟುಕು  ಸಾಹಿತ್ಯ ನೀಡಿತು ನನ್ನ ಬದುಕಿಗೆ ಲಾಲಿತ್ಯ ಗೀಚಿದೆ ಅದನ್ನು ನಾನು ನಿತ್ಯ ನಿತ್ಯ ಇದೆ ತಾನೆ ನನ್ನ ಬದುಕಿಗೆ ಅಗತ್ಯ *** ೯....

ನಗೆಹನಿ - ೨

  ಒಮ್ಮೆ ಆಕೆ ನಡೆದು ಬಂದರೆ ನಗೆ .  ಅವಳ ಪಕ್ಕ   ಇನ್ನೊಬ್ಬ ಹುಡುಗ   ಇದ್ದರೆ ಧಗೆ .   ***   ಕೇಳದೇ ಬಂದರು ಹೇಳಿಯೇ ಹೋದರು ಬಂದವರಾರು ಹೋದವರಾರು ಲೆಕ್ಕ ಯಾರು ಇಡುವರು .   *** ಎಲ್ಲಿ ಇರುವೆ ನನ್ನ ಗೌರಿ ಈ ಮನಸನ್ನು ಕದ್ದ ಚೋರಿ ನನ್ನ ಲೋಕದ ಅತೀವ ಸುಂದರಿ ಕೂಗುತಿರುವೆ ಬಾರಿ ಬಾರಿ ಎಲ್ಲಿ ಇರುವೆ ನನ್ನ ಗೌರಿ   ***

ನಗೆಹನಿ - ೧

  ಎಲ್ಲಿದೆ ಶಾಂತಿ .  ಎಲ್ಲಿದೆ ಕ್ರಾಂತಿ .  ಎರಡು ಸೇರಿ   ಹಾಗಿದೆ ಭ್ರಾಂತಿ .    *** ಪ್ರೀತಿ ಗೀತಿಯೆಲ್ಲ   ಬರೀ ಸೋನೆ .  ಅದ ನಂಬಿ ನಾ   ಪೇಪರ್ ಅಲ್ಲಿ   ತಗೊಂಡೆ ಸೊನ್ನೆ .   ***   ವರ್ಷವೆಲ್ಲ ಕಷ್ಟ ಪಟ್ಟು   ಕಲಿತೆವು   Diagrammu. ಆದರೂ ಎಕ್ಸಾಮ್ ಅಲ್ಲಿ   ಗೊತಾಗಲಿಲ್ಲ ಬಿಡಿಸೋದಕ್ಕೆ ಕ್ರೋಮೋಸೋಮು .   ***   ಅವನು ಹೋಡಿಸುತ್ತಿದ್ದ   ಗಾಡಿ Apache 180 DTS-I.  ರಭಸದಿಂದ ಹೋಗಿ ಆಮೇಲೆ   ಕೊನೆಗೂ ಆದ ಅಪ್ಪಚ್ಚಿ .   ***   ಸಮಾನತೆ ಎಂಬ   ದೇಶದಲ್ಲಿ ಗಂಡು ಮೇಲೂ , ಹೆಣ್ಣು   ಮೇಲೂ ಎಂಬ   ಮಾತೆ ಕೇಳಿದೆ . ನಿನ್ನ ಹುಡುಗಿ .   ***

ಪದ್ಯಗಳು - ೩

ನನ್ನವಳು ಬುಲೆಟ್ ಕೆಟಿಮ್ ಗಾಡಿ ಬೇಕು ಎನ್ನಲಿಲ್ಲ ನನ್ನವಳು , ರೆಂಟಲ್ ಗಾಡಿಲಿ ಚಾಮುಂಡಿ ಬೆಟ್ಟ ತೋರಿಸು ಅಂದಳು .   ಅಂದು ಚೆಂದ ನೋಡಿ ನನ್ನನ್ನು ಪ್ರೀತಿಸಲಿಲ್ಲ ನನ್ನವಳು ಕಪ್ಪು ಬಿಳುಪು ಲೆಕ್ಕಿಸದೆ ಮನಸ್ಸು ನೋಡಿ ಪ್ರೀತಿಸಿದಳು   ದೊಡ್ಡ ಆಸೆಗಳನ್ನು ನನಸು ಮಾಡು ಅಂತ ಹೇಳಲಿಲ್ಲ ನನ್ನವಳು , ಪುಟ್ಟ ಆಸೆಗಳನ್ನೆ ಈಡೇರಿಸುವಾಗ ಅನುಭವಿಸುತ್ತಾ ಖುಷಿ ಪಟ್ಟಳು .   ಕೆಲಸ ಹೋದಾಗ ನೀನೊಬ್ಬ ನಿರುದ್ಯೋಗಿ ಅಂತ ಹೇಳಲಿಲ್ಲ ನನ್ನವಳು , ಆಕೆಯ ಹಣ ಕೊಟ್ಟು ನನ್ನನ್ನು ರಾಜನಂತೆ ನೋಡಿಕೊಂಡಳು .   ಎಲ್ಲರನ್ನೂ ಕಳೆದು ಕೊಂಡಾಗ ಕೈ ಬಿಡಲಿಲ್ಲ ನನ್ನವಳು , ನಿನ್ನ ಜೊತೆಗೆ ಸದಾ ನಾನಿರುವೆ ದೃಢವಾಗಿ ಹೇಳಿದಳು . *** ದೀಪಾವಳಿ ಬೆಳಕಿನ ಸಂಕೇತ ದೀಪಾವಳಿ ನೆಲೆಸಲಿ ಸುಖ ಶಾಂತಿ ನಿಮ್ಮೆಲ್ಲರ ಮನಸಲಿ *** ನೀ ತೊರೆದರೆ ತಿರುಗಿ ನೋಡದೆ ನೀ ಹೋದೆ, ನಿಂತ ಜಾಗದಲ್ಲಿ ನಾ ನಿಂದೆ. ನನಸಾಗದೇ ಹೋಯ್ತು ನನ್ನ ಕನಸು, ಬಿದ್ದು ಚೂರಾಯ್ತು ನನ್ನ ಮನಸ್ಸು. ನನ್ನ ಕಣ್ಣ ನಾನೇ ಮುಚ್ಚಿದೆ, ಕಣ್ಣ ರೆಪ್ಪೆ ನನಗೆ ಚುಚ್ಚಿದೆ. ತುಟಿ ಕೆನ್ನೆಯೊಡನೆ ಮುನಿಸಿದೆ, ಅವಳ ನಗು ಹೃದಯವ ಚುಚ್ಚಿದೆ. ನನ್ನ ಸಾಲು ನನ್ನ ತಲೆಯಲ್ಲಿ, ನನ್ನ ಪದ ನನ್ನ ಕೈಯಲ್ಲಿ, ನೀ ನನ್ನ ತೊರೆದರೆ; ನನಗಿಲ್ಲವೋ ತೊಂದರೆ, ನೀ ಏನೋ ಅಪ್ಸರೆಯೇ .....???? *** ಯುಗದ ಹಾದಿ ಚೈತ್ರ ಚಿಗುರಿತು ಶಿಶಿರ ಕಳೆದಿತು, ಇದೋ ಬ...

ಪದ್ಯಗಳು - ೨

ತಾಯಿ ಕಣ್ತೆರೆದಾಗ ಈ ಜಗದಲ್ಲಿ ಮೊದಲು ಕಂಡದ್ದು ನೀನೆ .  ಅ ಅ ಇ ಈ ಹೇಳಿಕೊಟ್ಟವಳು ಮೊದಲು ನೀನೆ ತಾನೇ ...??  ಹಸಿವು ಎಂದು ಕಿರುಚಿದ್ದಾಗ ಕುಡಿಸಿದೆ ಎದೆಯ ಹಾಲು .  ನಿನ್ನ ಪ್ರೀತಿ ಸೂರ್ಯ ಆಕಾಶಕ್ಕಿಂತಲೂ ಮಿಗಿಲು .   *** ನೆನಪಿದೆಯಾ ನೆನಪಿದೆಯಾ ನಾ ನಿನ್ನ ನೋಡಿದ ಮೊದಲ ದಿನ .  ನಿನ್ನ ಸೌಂದರ್ಯಕ್ಕೆ ನಾಚಿಕೊಂಡಿತ್ತು ಈ ಮನ .  ಕೇಳುತ್ತಿಲ್ಲ ಯಾಕೋ ಈ ಹೃದಯ ನನ್ನದೇ ಮಾತುಗಳನ್ನ .  ನೀ ಎದುರು ಬಂದು ನಿಂತರೆ ಮಾತು ಬರದೇ ನಾ ಮೌನ .   *** ಹೋಳಿ   ಮನವಿದು ಬಣ್ಣದ ಓಕುಳಿ .  ಓಕುಳಿಯಲ್ಲಿ ಬಣ್ಣಗಳದೇ ಹಾವಳಿ .  ತಂಪಿರಿಸಿ ಕರೆಯುತಿದೆ ನನ್ನ ಗಾಳಿ .  ಬಣ್ಣದ ಕನಸುಗಳಿಗೆ ಲಾಂಛನವೇ   ಈ ಹೋಳಿ ...   *** ಆಕೆ ನಿನ್ನ ಮೊಗಕೆ ಯಾವಾಗಲೋ ಮನಸೋತೆ ,  ನಿನ್ನ ನೋಡುತ ನನ್ನಾನೇ ಮೈಮರೆತೆ .  ನೀ ನನ್ನವಳಾಗುವೆಯ ಎಂಬ ಚಿಂತೆ ,  ನಿನ್ನ ನೋಡಿ ಮೂಡಿ ಬಂತು ಈ ಕವಿತೆ . *** ಮಾತಾಡೋಣ ಬಾ ಮಾತಾಡೋಣ ಬಾ ಮಾತಾಡೋಣ ಬಾ , ನಮ್ಮ ಕಷ್ಟವನ್ನೆಲ್ಲ ಕಟ್ಟಿಟ್ಟು . ಮಾತಾಡು ನೀ ನನ್ನ ಜೊತೆಗೆ ನಿನ್ನ ಮಾನಸ ಬಿಚ್ಚಿಟ್ಟು . ಮಾತಿನಲ್ಲಿ ಬೇಡ ನನ್ನ ನಿನ್ನ ಮಧ್ಯ ನಡುವೆ ಗುಟ್ಟು . ಮಾತಿನ ಜೊತೆಗೆ ನಗುತ ಮಾಡು ನಿನ್ನ ಕಷ್ಟಗಳ ರಟ್ಟು . ಮಾತನಾಡುತ್ತ ...

ಪದ್ಯಗಳು - ೧

ನಮಸ್ತೆ ನಿಮ್ಮೆಲ್ಲರ ಪ್ರೀತಿ ಸಹಕಾರಕ್ಕೆ ಯಾವಾಗಲೂ ಮನಸೋತೆ .  ನಿಮ್ಮೊಂದಿಗೆ ಒಬ್ಬನಾಗಿ ನಾನು ಕೂಡ ಬೆರೆತೆ .  ಭಾವನೆಗಳಿಂದ ಮೂಡಿ ಬಂದಿದೆ ಹಲವಾರು ಕವಿತೆ .  ಕವಿತೆ ಓದುವ ಮುನ್ನ ನನ್ನದೊಂದು ಪುಟ್ಟ ನಮಸ್ತೆ . *** ಓ ಮಲ್ಲಿಗೆ ಓ ದುಂಡು ಮಲ್ಲಿಗೆ ,  ಪರಿಮಳ ಸೂಸುವೆ ನೀ ಮೆಲ್ಲಗೆ .  ಹೆಣ್ಣುಮಕ್ಕಳ ಮುಡಿಯಲ್ಲಿ   ನೀ ಚೆಂದವಾಗಿ ನಗುವೆ .  ನಿನ್ನ ಘಮ ಪಸರಿಸಿ ಆನಂದ   ನೀಡುವೆ ಎಲ್ಲರ ಮನಸಿಗೆ .  ಸುಗಂಧದಲ್ಲಿ ಮೀರಿಸಲಾರರು ,  ನಿನ್ನ ಮೆಚ್ಚುಗೆ .  ಓ ದುಂಡು ಮಲ್ಲಿಗೆ ....  ನೀ ಬೇಕು ಸೃಷ್ಟಿಗೆ ,  ಏಕೆಂದರೆ ನೀ ಮೂಡಿಸಿರುವ   ಛಾಪು ಹಾಗೆ .   *** ಕೊಡಗು   ಪ್ರಕೃತಿಯ ಪ್ರಯೋಗಾಲಯ ಕೊಡಗು ,  ಮೂಡಿಸಿದೆ ಎಲ್ಲರಿಗೂ ಹಸಿರಿನ ಬೆರಗು .  ಎಲ್ಲಿ ಕೇಳಿದರೂ ಹಕ್ಕಿಯ ಕಲರವದ ಕೂಗು ,  ಹಾಗೆ ಹೋಗಲಾಡಿಸುವುದು ಮನದ ಕೊರಗು . *** ನನ್ನ ಹೃದಯ   ಮಾರಾಟಕ್ಕಿದೆ ನನ್ನ ಹೃದಯ ,  ಏಕೆಂದರೆ ಈ ಜೀವನದಲ್ಲಿ ಅವಳೇ ಮಾಯಾ .  ತೆರೆಯಲು ಬಾ ನೀನೊಂದು ಹೊಸ ಅಧ್ಯಾಯ ,  ನನ್ನ ಜೊತೆಗಿದ್ದರೆ ನೀನು ತಿಳಿಯೋದಿಲ್ಲ   ಹೇಗೆ ಕಳೆಯುತ್ತೆ ಸಮಯ .   *** ಕೇಳು ಸೌಂದರ್ಯಕ್ಕೆ ಮನಸೋತವನ ಕವನ ಕೇಳು ,  ಏಕೆಂದ...

ಹಾಗೆ ಬರೆದದ್ದು - ೩

ಕನ್ನಡಿಗನ್ನೆಂಬ ಗರ್ವ ಬೇಡ ಕನ್ನಡದ ಕಂಪನ್ನು ಪಸರಿಸು ಕನ್ನಡ ಬಾರದವರಿಗೆ ಹಿಯಾಳಿಸಬೇಡ ಕನ್ನಡವನ್ನು ಕಲಿಸು *** ನಡೆಯುವಾಗ ಹಿಂತಿರುಗಿ ನೋಡಬೇಡ ನಿನ್ನ ಅಂದಕ್ಕೆ ನಾನು ಸೋತುವೋಗುವೆ ನಗುವಾಗ ನೀನು ಮುಗುಳ್ನಗಬೇಡ ನಿನ್ನ ನಗುವಿಗೆ ಮೊದಲೇ ಅಭಿಮಾನಿ ಆಗಿರುವೆ ನೋಡುತ ನೋಡುತ ಕಣ್ಣಲ್ಲೇ ಕೊಲ್ಲಬೇಡ ದೃಷ್ಟಿ ಯುದ್ಧದಲ್ಲಿ ನಾನು ಮೊದಲೇ ಸೋತಿರುವೆ ಮನಕ್ಕೆ ಬಂದಂತೆ ಪದಗಳ ಬರೆದಿರುವೆ ಕೊನೆವರೆಗೂ ನಿನ್ನ ನೆರಳು ನಾನಾಗಿರುವೆ ***

ಹಾಗೆ ಬರೆದದ್ದು - ೨

ಈ ಹೃದಯಕ್ಕೆ ಅವಳು ಬರೆದಳು ಪತ್ರ. ಆದರೆ ‌ಹೇಳದೆ ಹೋದಳು ಅವಳ ಪಾತ್ರ. *** ಮನ ಕುಲುಕಿತು ಅವಳ ಮೊಗವ ನೋಡಿ, ಮನದಲ್ಲಿ ಮಾಡಿ ಹೋದಳು ಮೋಡಿ. *** ಮಾರಾಟಕ್ಕಿದೆ ಈ ನನ್ನ ಹೃದಯ. ಏಕೆಂದರೆ ಈ ಜೀವನದಲ್ಲಿ ಅವಳೇ ಮಾಯ. ತೆರೆಯಲು ಬಾ ನೀನೂಂದು ಹೊಸ ಅಧ್ಯಾಯ. ನೀ ಜೊತೆಗಿದ್ದರೆ ತಿಳಿಯೋದಿಲ್ಲ ಹೇಗೆ ಕಳೆಯುತ್ತೆ ಸಮಯ. *** ಕಾದು ಕುಳಿತಿರುವೆ ನಾ ನನ್ನ ನಲ್ಲೆಗೆ. ಮೆಲುಕು ಹಾಕುತ್ತಾ ಅವಳ ಕಿರು ನಗೆ. ಕೈಯಲ್ಲಿ ಗುಲಾಬಿಯ ಹಿಡಿದು, ಮನದಲ್ಲಿ ಆಕೆಯ ನೆನೆದು *** ನನ್ನ ಕನಸೊಂದು ಹೇಳುವೆ ಕೇಳು ನೀನು ನನ್ನ ಕನಸೇ ನೀನಾದರೇ ಹೇಳುವುದು ಇನ್ನೇನು ***  

ಹಾಗೆ ಬರೆದದ್ದು - ೧

ಪ್ರೀತಿನ ಸುಳ್ಳು ಅಂತ ಹೇಳ್ತಾರೆ. ಪ್ರೀತಿನ ನಿಜ ಅಂತ ಹೇಳ್ತಾರೆ. ನಿಜವಾದ ಪ್ರೀತಿ ಸುಳ್ಳಲ್ಲ. ಸುಳ್ಳಿನ ಪ್ರೀತಿ ನಿಜವಲ್ಲ. ಆದರೆ ಈ ಪ್ರೀತಿನೆ ಹಾಗೆ, ನಿಜವಾಗಿರೋದನ್ನ ಸುಳ್ಳು ಅಂತ ತೋರಿಸುತ್ತೆ. ಸುಳ್ಳಾಗಿರೋದನ್ನ ನಿಜ ಅಂತ ತೋರಿಸುತ್ತೆ. *** ಪ್ರೇರಿತ ಗೊಂಡೆಯ ನನ್ನ ಪದ್ಯಗಳ ಓದಿ. ಓದುಗರ ಮನಸ್ಸು ಗೆದ್ದರೆ ಅದೇ ನನಗೆ ನೆಮ್ಮದಿ. *** ನೊಂದ ಮನಕ್ಕೆ ನೀ ಅಚ್ಚದೆ ಹೋದೆ ಮುಲಾಮು? ಆದರೂ ಹೋಗುವ ಮುನ್ನ ನೀ ಹೇಳಬಹುದಿತ್ತಲ್ಟಾ ಸಲಾಮು. *** ಈಗೆ ಬಂದು ಹಾಗೆ ಹೋದಳು ನನ್ನಾಕೆ. ಯಾಕೋ ಹೇಳಲಿಲ್ಲ ನನಗೆ ಅವಳು ಓಕೆ. *** ಪ್ರೀತಿ ಇಲ್ಲದ ಊರಿನಲ್ಲಿ ನಿನ್ನ ಹುಡುಕಿ ಬಂದವನು ನಾನು. ನಿನ್ನ ಸೆರಗ ಸೋಕಿಸಿ ಮೆಲ್ಲಗೆ ಹೃದಯ ಕದ್ದವಳು ನೀನು. ***

Ageing is not an end

Image
Everyone in the world including animals, birds, insects and plants enters into the process of ageing from birth itself. It’s a natural process. And it can’t be stopped too. But as the generation thrives and technology strikes peak point, we try to convey our emotions and feelings through smilies, video calls, emojis and bitmojis. This kills the beauty of presence and feelings. You may think why I’m talking about presence and feelings. Before hearing the purpose of talking, read this small story- I usually prefer the bus to travel from the city to home rather than getting stuck in those busy traffic. One day I got onto a city bus where the route was about 8km journey. As I didn’t get a seat on the bus, I was standing near a pole. There were successive stops in the middle and some people were getting in and out of the bus. I saw many types of people over there like couples, children, babies and especially the busy ticket collector. Do you know why I called him busy, because he was fed u...